ಶೀರ್ಷಿಕೆ: ಸತ್ಯದ ಸೇವೆಯೇ ನಮ್ಮ ಪ್ರತಿಜ್ಞೆ – ಟಿವಿ2 ನ್ಯೂಸ್ ಕನ್ನಡ
ಟಿವಿ2 ನ್ಯೂಸ್ ಕನ್ನಡದ ಸಂಸ್ಥಾಪಕ ಶ್ರೀ ಆನಂದ ಬಾಬು ತಳವಾರ ಅವರಿಂದ ಸಂದೇಶ:
“ವೃತ್ತಿಯಿಂದ ಸೈನಿಕನಾಗಿದ್ದ ನಾನು, ನನ್ನ ಹೃದಯದಾಳದ ಹಂಬಲವಾದ ಪತ್ರಿಕೋದ್ಯಮದ ಸೇವೆಗಾಗಿ ಈ ಮಾರ್ಗವನ್ನು ಹಿಡಿದಿದ್ದೇನೆ. ದೇಶಸೇವೆಯ ನಿಷ್ಠೆಯಿಂದ ನನಗೆ ಲಭಿಸಿದ ಅನುಭವ ಮತ್ತು ಶಿಸ್ತನ್ನು, ಕನ್ನಡದ ಮಾತೃಭೂಮಿಯ ಸೇವೆಗೆ ಅರ್ಪಿಸುವುದೇ ಈ ಉದ್ಯಮದ ಪ್ರೇರಣೆ.
ನಮ್ಮ ಧ್ಯೇಯ:
ನಮ್ಮ ಧ್ಯೇಯ ಸರಳ ಮತ್ತುಸ್ಪಷ್ಟವಾಗಿದೆ: ಜಗತ್ತಿನ ಮೂಲೆ ಮೂಲೆಗಳಿಂದ ಸತ್ಯವಾದ ಮತ್ತು ಪಾರದರ್ಶಕ ಮಾಹಿತಿಯನ್ನು ಸಂಗ್ರಹಿಸಿ, ಕರ್ನಾಟಕದ ಜನರಿಗೆ ಮತ್ತು ಪ್ರಪಂಚದ ಎಲ್ಲ ಕನ್ನಡಿಗರಿಗೆ ನಿಷ್ಪಕ್ಷಪಾತವಾಗಿ ತಲುಪಿಸುವುದು. ಸಮಾಜದ ಧಮನಿಯಾದ ಸುದ್ಧಿಯನ್ನು ಕೇವಲ ವಸ್ತುನಿಷ್ಠವಾಗಿ ಮುಂದಿಡುವುದು ಮಾತ್ರವಲ್ಲ, ಅದರ ಪರಿಶೋಧನಾತ್ಮಕ ಶಕ್ತಿಯನ್ನು ಸಾಮಾನ್ಯ ಜನತೆಯ ಹಿತ ಮತ್ತು ಸತ್ಯದ ಬೆಳವಣಿಗೆಗಾಗಿ ಬಳಸಿಕೊಳ್ಳುವುದು ನಮ್ಮ ಗುರಿ.
ನಿಮ್ಜೊತೆಗಿನ ಸಂವಾದ:
ಸಮುದಾಯವೇನಮ್ಮ ಶಕ್ತಿ. ನಿಮ್ಮಲ್ಲಿರುವ ಯಾವುದೇ ವಿಶ್ವಸನೀಯ ಮಾಹಿತಿ, ಸುದ್ಧಿಯ ಸುಳಿವು ಅಥವಾ ವರದಿಯಿದ್ದರೆ, ದಯವಿಟ್ಟು ನಮ್ಮ ಸಂಪರ್ಕ ಇಮೇಲ್ ವಿಳಾಸಕ್ಕೆ ತಲುಪಿಸಿ: tv2newskannada@Gmail.com
ನಂಬಿಕೆ ಮತ್ತು ಸತ್ಯದ ಈ ಪಯಣದಲ್ಲಿ ನಿಮ್ಮ ಸಹಕಾರ ಮತ್ತು ಬೆಂಬಲವನ್ನು ನಿರೀಕ್ಷಿಸುತ್ತೇನೆ.
ಧನ್ಯವಾದಗಳು,
ANAND BABU TALAWAR
FOUNDER, TV2 NEWS KANNADA”
.
